ಮುಚ್ಚಿ

ದಾಂಡೇಲಿಯ ವನ್ಯ ಜೀವಿ ಧಾಮ

ವರ್ಗ ಅಡ್ವೆಂಚರ್

ಕಾಳಿ ನದಿಯ ದಡದಲ್ಲಿರುವ ಉತ್ತರ ಕನ್ನಡ ಜಿಲ್ಲೆಯ ಸಮೃದ್ಧ ಅರಣ್ಯವನ್ನು ಈ ವನ್ಯ ಜೀವಿ ಧಾಮ ಆವರಿಸಿದೆ. ದಾಂಡೇಲಿಯ ಅರಣ್ಯದಲ್ಲಿ ವಿವಿಧ ಪ್ರಾಣಿ ಮತ್ತು ಪಕ್ಷಿ ಪ್ರಬೇಧಗಳ ಜೊತೆ ವಿನಾಶದ ಅಂಚಿನಲ್ಲಿರುವ ಪ್ರಭೇದಗಳಿಂದ ಕೂಡಿರುವದೇ ಈ ಅರಣ್ಯವನ್ನು 1956 ರಲ್ಲಿ ಸರಕಾರವು ರಾಷ್ಟ್ರೀಯ ವನ್ಯಜೀವಿಧಾಮ ಎಂದು ಘೋಷಿಸಲು ಕಾರಣವಾಯಿತು. 

ಈ ವನ್ಯಜೀವಿ ಧಾಮವು 834.16 ಚ.ಕೀ.ಮೀ ವಿಸ್ತಾರವನ್ನು ಹೊಂದಿದೆ. ಇದು ಕರ್ನಾಟಕ ಎರಡನೇ ಅತೀದೊಡ್ಡ ವನ್ಯಜೀವಿ ಧಾಮವಾಗಿದೆ.ಸಮೀಪದಲ್ಲಿರುವ ಅಣಶಿ ರಾಷ್ಟ್ರೀಯ ಉದ್ಯಾನವನ್ನು ಸೇರಿಕೊಂಡು ದಾಂಡೇಲಿಯಲ್ಲಿ ಸರಿಸುಮಾರು 40 ಹುಲಿಗಳು ವಾಸಿಸುತ್ತಿವೆ.

ಫೋಟೋ ಗ್ಯಾಲರಿ

  • ಕರಡಿ
    ದಾಂಡೇಲಿ ಕರಡಿ
  • ದಾಂಡೇಲಿಯ ಅಭಯಾರಣ್ಯ
    ದಾಂಡೇಲಿ ಅಭಯಾರಣ್ಯ
  • ಜಿಂಕೆ
    ದಾಂಡೇಲಿ ಜಿಂಕೆ

ತಲುಪುವ ಬಗೆ:

ವಿಮಾನದಲ್ಲಿ

ಹತ್ತಿರದ ವಿಮಾನ ನಿಲ್ದಾಣ ಹುಬ್ಬಳಿ

ರೈಲಿನಿಂದ

ಹತ್ತಿರದ ರೈಲ್ವೆ ನಿಲ್ದಾಣ ಅಳ್ನಾವರ

ರಸ್ತೆ ಮೂಲಕ

ರಸ್ತೆ ಮಾರ್ಗ : ಧಾರವಾಡ-57 ಕಿ.ಮೀ. ಹುಬ್ಬಳ್ಳಿ-72 ಕಿ.ಮೀ.